Tuesday, April 23, 2024

Category: ಚಿಕ್ಕಮಗಳೂರು

ಚಿಕ್ಕಮಗಳೂರು, ರಾಜಕೀಯ
ನೇಹಾ ಹಿರೇಮಠ್ ಕೊಲೆ ಖಂಡಿಸಿ ಬಿಜೆಪಿ ಪ್ರತಿಭಟನ

ಚಿಕ್ಕಮಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ

ಚಿಕ್ಕಮಗಳೂರು, ರಾಜಕೀಯ
ನಮಗೆ ಶಕ್ತಿ ತುಂಬಿ ನಿಮ್ಮ ಮತ್ತು ನಿಮ್ಮ ಕ್ಷೇತ್ರದ ಅಭಿವೃದ್ಧಿ ನೀವೇ ಮುಂದಾಗಿ

ಕಡೂರು: ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ನಮಗೆ ಶಕ್ತಿ ತುಂಬಿ ನಿಮ್ಮ ಮತ್ತು ನಿಮ್ಮ ಕ್ಷೇತ್ರದ ಅಭಿವೃದ್ಧಿ ನೀವೇ ಮುಂದಾಗಿ

ಚಿಕ್ಕಮಗಳೂರು, ರಾಜಕೀಯ
ದೇವೇಗೌಡರ ಹೇಳಿದ ಸುಳ್ಳು ಕೇಳಿ ನನಗೇ ನಾಚಿಕೆ ಆಯ್ತು

ಚಿಕ್ಕಮಗಳೂರು: ಮೋದಿಯವರ ಜತೆ ಪೈಪೋಟಿಗೆ ಬಿದ್ದವರಂತೆ ದೇವೇಗೌಡರು ಹೇಳಿದ ಸುಳ್ಳುಗಳನ್ನು ಕೇಳಿ ನನಗೇ ನಾಚಿಕೆ ಆಯ್ತು. ದೇವೇಗೌಡರು ಮೋದಿಯವರ ಮಟ್ಟಕ್ಕೆ

ಚಿಕ್ಕಮಗಳೂರು, ರಾಜಕೀಯ
ರಾಜ್ಯ ೯ ಜಿಲ್ಲೆಗಳ ೨೯ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ

ಕಡೂರು: ರಾಜ್ಯದ ಒಂಬತ್ತು ಜಿಲ್ಲೆಗಳ ೨೯ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ

ಚಿಕ್ಕಮಗಳೂರು, ರಾಜಕೀಯ
ಶೃಂಗೇರಿ ಕ್ಷೇತ್ರದ ಜನತೆ ಅಸಮರ್ಥ ಶಾಸಕರನ್ನು ಹೊಂದಿದೆ

ಶೃಂಗೇರಿ: ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ, ಅಭಿವೃದ್ಧಿಯಲ್ಲಿ ಶೂನ್ಯವಾಗಿದ್ದು, ಕ್ಷೇತ್ರದ ಜನತೆ ಅಸಮರ್ಥ ಶಾಸಕರನ್ನು ಹೊಂದಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್

ಚಿಕ್ಕಮಗಳೂರು
ನಮ್ಮ ಮತದಾರರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಬೇಕು

ಚಿಕ್ಕಮಗಳೂರು: ವರ್ಷ ತುಂಬಿದ, ಮೊದಲ ಬಾರಿ ಮತದಾನ ಮಾಡುವವರಿಗೆ ನಗರಸಭೆ ಹಾಗೂ ತಾಲ್ಲೂಕು ಪಂಚಾಯ್ತಿ ವತಿಯಿಂದ ಗುಲಾಬಿ ಹೂ ನೀಡಿ

ಚಿಕ್ಕಮಗಳೂರು
ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾವೀರರ ಮಾರ್ಗದರ್ಶನ ಅಗತ್ಯ

ಚಿಕ್ಕಮಗಳೂರು- ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾವೀರರ ಭೋಧನೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದು ತೇರಾಪಂಥ್ ಸಭೆಯ ಅಧ್ಯಕ್ಷರಾದ ತಾರಾಚಂದ್ ಜೈನ್

ಚಿಕ್ಕಮಗಳೂರು, ರಾಜಕೀಯ
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಯುವಶಕ್ತಿಗೆ ಒಂದು ಅವಕಾಶ ಕೊಡಿ

ಚಿಕ್ಕಮಗಳೂರು: ಈಗಾಗಲೇ ೬ ಜಿಲ್ಲೆಯ ೨೨೦೦ ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿದ್ದು ಶಿಕ್ಷಣ ಜಾತಿಯವನಾದ ನನ್ನನ್ನು ಬೆಂಬಲಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ

ಚಿಕ್ಕಮಗಳೂರು, ರಾಜಕೀಯ
ಬಿಜೆಪಿ ಸೋಲಿಸುವಂತೆ ಅಂಬೇಡ್ಕರ್ ವೈಚಾರಿಕ ವೇದಿಕೆ ಕರೆ

ಚಿಕ್ಕಮಗಳೂರು:  ಮೂಲಭೂತ ಸಮಸ್ಯೆಗಳನ್ನು ಬಿಟ್ಟು ಧರ್ಮ, ದೇವರು, ಹಿಂದುತ್ವ ಮತ್ತು ಜಾತಿ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿಯನ್ನು ಸೋಲಿಸುವಂತೆ ಅಂಬೇಡ್ಕರ್