” ಮೇಷ ರಾಶಿ “
ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಇರಲಿ, ಮಹಿಳೆಯರು ಆಗಾಗ ಋಣಾತ್ಮಕ ಚಿಂತನೆಯನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳು ಅತೀ ಪರಿಶ್ರಮ ಹಾಕಲೇ ಬೇಕಾಗುವುದು.
*ಭಕ್ತಿಯಿಂದ ಶ್ರೀ ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.

” ವೃಷಭ ರಾಶಿ “
ಆರ್ಥಿಕವಾಗಿ ಧನಾಗಮನ ಉತ್ತಮ . ಶ್ರೀದೇವತಾನುಗ್ರಹ ನಿಮ್ಮನ್ನು
ಎಲ್ಲಾ ರೀತಿಯಲ್ಲಿ ಕಾಪಾಡಲಿದೆ . ಧೈರ್ಯದಿಂದ ಎದುರಿಸುತ್ತಾ ಮುಂದುವರಿಯಿರಿ.
ಕುಟುಂಬದಲ್ಲಿ
ಮಂಗಳಕಾರ್ಯ ಯೋಗವಿದೆ.
*ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.

” ಮಿಥುನ ರಾಶಿ “
ದಾಂಪತ್ಯದಲ್ಲಿ ಅನಾವಶ್ಯಕ
ಕಲಹಕ್ಕೆ ಕಾರಣವಾಗದಿರಿ.
ನೂತನ ಕೆಲಸಧಿಕಾರ್ಯಗಳಿಗೆ ಜಾಗ್ರತೆಯಿಂದ ಮುಂದುಧಿವರಿಯಿರಿ.
ವ್ಯಾಪಾರ , ವ್ಯವಹಾರಗಳು
ಉತ್ತಮ ಲಾಭದಾಯಕವಾಗಲಿವೆ . ಮಹಿಳೆಯರು ಆರೋಗ್ಯದಲ್ಲಿ
ಜಾಗ್ರತೆ ವಹಿಸಿರಿ .
*ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.

” ಕಟಕ ರಾಶಿ “
ಹಿರಿಯರ ಆರೋಗ್ಯದ
ಬಗ್ಗೆ ಗಮನ ಹರಿಸಬೇಕು.
ವಿದ್ಯಾರ್ಥಿಗಳಿಗೆ ಮುಂದಿನ
ಭವಿಷ್ಯದ ಬಲವಿದೆ.
ವ್ಯಾಪಾರ ವ್ಯವಹಾರಗಳಲ್ಲಿ
ಯಶಸ್ಸು ದೊರೆಯುವ ಯೋಗವಿದೆ,
*ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.

” ಸಿಂಹ ರಾಶಿ “
ದೇವತಾನುಗ್ರಹವಿರುವುದರಿಂದ ನಿಮ್ಮ ನಿರೀಕ್ಷಿತ ಕೆಲಸಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆದು ಹೋಗಲಿವೆ . ಉದ್ಯೋಗಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ಸಿಗಲಿವೆ . ದಿನಾಂತ್ಯ ಶುಭವಿದೆ.
*ಭಕ್ತಿಯಿಂದ ಶ್ರೀ ಸಿದ್ಧಿವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.

” ಕನ್ಯಾ ರಾಶಿ “
ಅನಿರೀಕ್ಷಿತ ವೃತ್ತಿ ಕ್ಷೇತ್ರದಲ್ಲಿ ಅಪವಾದ ಭೀತಿ ತಂದೀತು.ಶುಭಮಂಗಲ ಕಾರ್ಯಗಳಿಗೆ ಅವಸರ ಮಾಡದಿರಿ . ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ . ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ .
*ಭಕ್ತಿಯಿಂದ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.

” ತುಲಾ ರಾಶಿ “
ಆಧಿಕ ನಿರ್ಧಾರಗಳು ನಿಮ್ಮ ಚಿಂತನೆ ಮೇಲೆ ಹೊಂದಿ ಕೊಂಡಿರುತ್ತದೆ . ಧೈರ್ಯದಿಂದ ಮುಂದುವರಿಯಿರಿ . ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು . ದಾಂಪತ್ಯದಲ್ಲಿ
ಉತ್ತಮ ಹೊಂದಾಣಿಕೆ ಇರುತ್ತದೆ .
*ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.

” ವೃಶ್ಚಿಕ ರಾಶಿ “
ವಿದ್ಯಾರ್ಥಿಗಳಿಗೆ ತಮ್ಮ ಉತ್ತಮ ಭವಿಷ್ಯದಂತೆ ಮುನ್ನಡೆಗೆ ಸಕಾಲ.
ಗೃಹದಲ್ಲಿ ಧಾರ್ಮಿಕ ಪೂಜಾ ಯೋಗವಿದೆ ವಿದ್ಯಾರ್ಥಿಗಳಿಗೆ ಶುಭವಿದೆ . ಅತಿಥಿಗಳ
ಆಗಮನದಿಂದ ಸಂತಸ .
*ಭಕ್ತಿಯಿಂದ ಶ್ರೀ ಶಕ್ತಿಗಣಪತಿ ಪ್ರಾರ್ಥನೆ ಮಾಡಿ ಶುಭವಾಗುವುದು.

” ಧನು ರಾಶಿ “
ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿ ನಡೆದು ಹೋಗಲಿವೆ . ಆಗಾಗ ಆರ್ಥಿಕ ಸಮಸ್ಯೆಗಳು ತೋರಿ ಬಂದರೂ ಪರಿಹಾರವಾಗಲಿವೆ . ಹಿರಿಯರೊಡನೆ ವಾದ
ವಿವಾದಕ್ಕೆ ಕಾರಣರಾಗದಿರಿ .
*ಭಕ್ತಿಯಿಂದ ನವಗ್ರಹದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.

” ಮಕರ ರಾಶಿ “
ಆಗಾಗ ನವದಂಪತಿಗಳಿಗೆ ಸಂಚಾರ ಒದಗಿ ಬರಲಿದೆ . ಬೆನ್ನು ನೋವು , ಹೊಟ್ಟೆ ನೋವು ಕಾಲು ಗಂಟುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.ಶುಭಮಂಗಲ
ಕಾರ್ಯಗಳಿಗೆ ಇದು ಸಕಾಲ .
*ಭಕ್ತಿಯಿಂದ ಶ್ರೀ ಗ್ರಾಮದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಶುಭವಾಗುವುದು.

” ಕುಂಭ ರಾಶಿ “
ಹಿರಿಯರೊಡನೆ ವಾದ , ವಿವಾದ ಬಗ್ಗೆ 2 ಕಾರಣರಾಗದಿರಿ . ಆಗಾಗ ದೇಹಾರೋಗ್ಯದಲ್ಲಿ ಮಾರ್ಪಾಡು ತೋರಿ ಬರಬಹುದು . ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಿರಿ . ದಿನಾಂತ್ಯ ಶುಭ .
*ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.

” ಮೀನ ರಾಶಿ “ 
ಹಿರಿಯರ ಸಹಕಾರದಿಂದ ಕಾರ್ಯಧಿಸಾಧನೆಯಾಗುತ್ತದೆ . ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ . ಕೆಲಸಕಾರ್ಯಗಳಿಗೆ ಶ್ರೀದೇವತಾನುಗ್ರಹ ವಿರುವುದರಿಂದ ಧೈರ್ಯದಿಂದ ಮುನ್ನಡೆಯಿರಿ .
*ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.

(19-04-2022) Daily Horoscope