ಚಿಕ್ಕಮಗಳೂರು:  ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ.

ಎಂ.ಸಿ ಶಿವಾನಂದ ಸ್ವಾಮಿ, ರಾಜ್ಯ ಸಮಿತಿ ಸದಸ್ಯ ಮತ್ತು ಜಿಲ್ಲಾ ಪ್ರಾಧಿಕಾರ ಅಧ್ಯಕ್ಷರು, ಹೆಜ್ಜೆ ಸಂಪಿಗೆ ಬಡಾವಣೆ ಉಂಡೇದಾಸರಹಳ್ಳಿ ರಸ್ತೆ ಚಿಕ್ಕಮಗಳೂರು. ಎಸ್. ಎನ್ ಮಂಜುನಾಥ, ಉಪಾಧ್ಯಕ್ಷರು, ದೊಡ್ಡಿ ಹಟ್ಟಿ ಸಖರಾಯಪಟ್ಟಣ ಅಂಚೆ. ಸಮೀವುಲ್ಲಾ ಶರೀಫ್, ಉಪಾಧ್ಯಕ್ಷರು, ಡಿವಿಜಿ ರಸ್ತೆ ಗೌಸಿಯಾ ಮೊಹಲ್ಲಾ ತರೀಕೆರೆ. ಎಚ್.ಎಸ್ ಕೃಷ್ಣೆಗೌಡ, ಉಪಾಧ್ಯಕ್ಷರು, ಹೌವಳ್ಳಿ, ಆಲ್ದೂರು ಅಂಚೆ. ಎನ್.ಎಸ್ ಹೇಮಾವತಿ, ಉಪಾಧ್ಯಕ್ಷರು, ನಿಡಘಟ್ಟ ಅಂಚೆ ಕಡೂರು ತಾಲೂಕು. ಚಂದ್ರಮೌಳಿ ಬಿ.ಜಿ, ಉಪಾಧ್ಯಕ್ಷರು, ರಾಜರಾಜೇಶ್ವರಿ ನಿಲಯ ಶನಿಮಹಾತ್ಮ ದೇವಸ್ಥಾನ ರಸ್ತೆ, ಕಡೂರು. ಎಂ. ಮಲ್ಲೇಶ್, ಸದಸ್ಯರು, ಕೆರೆಕೋಡಮ್ಮ ಬೀದಿ ದಂಟರಮಕ್ಕಿ, ಚಿಕ್ಕಮಗಳೂರು.

ಜೆಮ್ಸ್ ಡಿಸೋಜ, ಸದಸ್ಯರು, ಜೀವನ ವಿಲ್ಲಾ, ಆದರ್ಶ ನಗರ ಚಿಕ್ಕಮಗಳೂರು. ಕೆ.ಎಂ ಸಂತೋಷ್, ಸದಸ್ಯರು, ಕುಂಟಿನಮಡು, ನೇರಲಕೆರೆ ಅಂಚೆ ತರೀಕೆರೆ ತಾಲೂಕು. ಎಸ್.ತಿಪ್ಪೇಶ್, ಸದಸ್ಯರು, ಪೇಟೆ ಮಡಿವಾಳರ ಬೀದಿ, ಅಜ್ಜಂಪುರ. ಜಯಣ್ಣ, ಸದಸ್ಯರು, ಹೆಗ್ಗಡೆಹಳ್ಳಿ ಬೇಗೂರು ಅಂಚೆ ಅಜ್ಜಂಪುರ ತಾಲೂಕು, ಎನ್.ಜಿ ರಮೇಶ್, ಸದಸ್ಯರು, ಜಯಪುರ ತಣಿಗೆಬೈಲು ಅಂಚೆ ತರೀಕೆರೆ ತಾಲೂಕು. ಚಂದ್ರಮ್ಮ, ಸದಸ್ಯರು, ಹೊಳೆಬಾಗಿಲು ಬೈರೇಗುಡ್ಡ ಬಾಳೆಹೊನ್ನೂರು. ಹೆಚ್. ಎಂ ಗಿರೀಶ್, ಸದಸ್ಯರು, ಹುಯಿಗೆರೆ ಅಂಚೆ ಬಾಳೆಹೊನ್ನೂರು. ಕೆ. ಎಸ್ ರಾಜು, ಸದಸ್ಯರು, ಕೂಡೂರು ಹೌಸ್ ಹಾಲಂದೂರು ಅಂಚೆ ಶೃಂಗೇರಿ ತಾಲೂಕು.

ಎಚ್. ಶಶಿಕುಮಾರ್, ಸದಸ್ಯರು, ಶ್ರೀನಿವಾಸ ಮೇಲಿನ ಪೇಟೆ ಕೊಪ್ಪ. ಮೊಹಮ್ಮದ್ ಅಬೀದ್ ಪಾಷಾ, ಸದಸ್ಯರು, ಸಿದ್ದರಾಮನಹಳ್ಳಿ ಎಸ್ ಮುದಾಪುರ ಅಂಚೆ ಕಡೂರು. ತಿಪ್ಪೇಶಪ್ಪ, ಸದಸ್ಯರು, ಗುಜ್ಜೇನಹಳ್ಳಿ, ೯ನೇ ಮೈಲಿಗಲ್ಲು ಕಡೂರು ತಾಲೂಕು. ಎ.ಎಸ್ ಗಣೇಶ್, ಸದಸ್ಯರು, ಅಬ್ಬುಗುಡಿಗೆ ಮಾವಿನಕಟ್ಟೆ ಮೂಡಿಗೆರೆ ತಾಲ್ಲೂಕು, ಕಳಸ. ಆರ್.ಎಂ ಬಸವರಾಜು, ಸದಸ್ಯರು, ರಾಮನಹಳ್ಳಿ ಮರ್ಲೆ ಅಂಚೆ ಚಿಕ್ಕಮಗಳೂರು. ನವೀನ್, ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಬಿದರಹಳ್ಳಿ ಮೂಡಿಗೆರೆ ತಾಲೂಕು. ಚಿಕ್ಕಮಗಳೂರು ಜಿಲ್ಲೆಯ ಅಪಾರ ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸದಸ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಸರ್ಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Implementation authority meeting of guarantee schemes at district level