ಮುಂಬಯಿ: ರಶ್ಮಿಕಾ ಮಂದಣ್ಣ ಪಾಲಿಗೆ 2022 ಇಸ್ವಿ ಹರ್ಷದ ವರ್ಷ ಅಂತಲೇ ಹೇಳಬೇಕು. 2021ರಲ್ಲಿ ಟಾಲಿವುಡ್ ಗೆ ಕಾಲಿಟ್ಟರು. ಈ
ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶನದ ಪೆದ್ರೊ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದು ಕೇವಲ ನಮ್ಮದೇಶದಲ್ಲಿ
ಬೆಂಗಳೂರು: ದುನಿಯಾವಿಜಯ್ ಸಲಗ ಸಿನಿಮಾದ ಗೆಲುವಿನ ನಂತರ ಪೂರ್ತಿ ಬ್ಯುಸಿಯಾಗಿದ್ದಾರೆ. ಕೊರೋನ ನಡುವೆಯೂ ಸಲಗ ಆನೆಯಂತೆಯೇ ನುಗ್ಗಿದ್ದು ಸ್ವತಃ ದುನಿಯಾ
ಬೆಂಗಳೂರು: ಕರ್ನಾಟಕ ರಾಜಕೀಯದ ಕೇಂದ್ರಬಿಂದುವಾಗಿದ್ದ, ಬಿಜೆಪಿಯ ಹಿರಿಯಮುಖಂಡ ಗಾಲಿ ಜನಾರ್ದನರೆಡ್ಡಿ ಅವರ ಮಗ ಕಿರೀಟಿ ಸಿನಿಮಾರಂಗಕ್ಕೆ ಬಲಗಾಲಿಟ್ಟು ಒಳಗೆ ಬರಲಿದ್ದಾರೆ
ಹುಬ್ಬಳಿ: ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ. ನಾಡಿನ ಎಲ್ಲಾ
ಬೆಂಗಳೂರು: ರಮ್ಯಾ ಚಿತ್ರರಂಗದಿಂದ ಸುದೀರ್ಘಕಾಲ ಅಂತರ ಕಾಯ್ದು ಕೊಂಡಿದ್ದಾರೆ. ಹಾಗಂತ ಅವರೇನು ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಆದರೆ, ಆಗಾಗ ರಮ್ಯಾ ಸಾಮಾಜಿಕ
ಹೈದರಾಬಾದ್: ಅಖಂಡ ಸಿನಿಮಾ ಅಖಂಡವಾಗಿ ಗೆದ್ದನಂತರ, ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾ ಎನ್ ಬಿಕೆ 107 ಶೂಟಿಂಗ್ ಆರಂಭಗೊಂಡಿದೆ.
ಬೆಂಗಳೂರು: ನಟಿ ಅಮೂಲ್ಯ ಎರಡು ಮಕ್ಕಳಿಗೆ ಜನ್ಮನೀಡಿದ್ದಾರೆ. ವೈದ್ಯರು ಮಾರ್ಚ್ ತಿಂಗಳ ಎರಡನೇವಾರದಲ್ಲಿ ಪ್ರಸೂತಿಗೆ ದಿನಾಂಕ ನೀಡಿದ್ದರು. ಆದರೆ, ಶಿವರಾತ್ರಿಯಂದೇ
ಮುಂಬಯಿ: ದಕ್ ದಕ್ ಲೇಡಿ ಅಂತಲೇ ಹೆಸರಾಗಿರುವ ನಟಿ ಮಾಧುರಿ ದೀಕ್ಷಿತ್ ಸುಮ್ಮನೆ ಕೂತಿಲ್ಲ. ಕೈತುಂಬ ಆಫರ್ ಗಳನ್ನು ಇಟ್ಟುಕೊಂಡಿದ್ದಾರೆ.
ಬೆಂಗಳೂರು: ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ತಯಾರಾದ ಫ್ಯಾಮಿಲಿ ಪ್ಯಾಕ್ ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ. ಅಮೇಜಾನ್ ಪ್ರೈಮ್ ನಲ್ಲಿ