Saturday, May 18, 2024

Category: ವಿಶ್ವಸಂಸ್ಥೆ

ವಿಶ್ವಸಂಸ್ಥೆ
Russia announces ceasefire plan: ನಾಗರಿಕರ ಸ್ಥಳಾಂತರಕ್ಕೆ ಕದನವಿರಾಮ ಘೋಷಿಸಿದ ರಷ್ಯಾ

ವಿಶ್ವಸಂಸ್ಥೆ:ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿ ಹದಿಮೂರು ದಿನಗಳಾಗಿದ್ದು, ಸಂಘರ್ಷ ಪೀಡಿತ ಸ್ಥಳಗಳಲ್ಲಿ ಜನರು ನೀರು, ಆಹಾರ ಇಲ್ಲದೆ ಜೀವಭಯದಿಂದ

ರಾಜಕೀಯ, ವಿಶ್ವಸಂಸ್ಥೆ
ವಿಶ್ವಸಂಸ್ಥೆಯ ವಿಶೇಷ ಅಧಿವೇಶನ ಕರೆಯುವ ಸಂಬಂಧ ಸಭೆ: ಮತದಾನದಿಂದ ದೂರ ಉಳಿದ ಭಾರತ

ವಿಶ್ವಸಂಸ್ಥೆ: ಉಕ್ರೇನ್‌ ಮತ್ತು ರಷ್ಯಾ ನಡುವಣ ಯುದ್ಧದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಿಶೇಷ ಅಧಿವೇಶನ ಕರೆಯುವ ಸಲುವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ರಾಜಕೀಯ, ವಿಶ್ವಸಂಸ್ಥೆ
India UN Vote: ಉಕ್ರೇನ್-ರಷ್ಯಾ ಸಂಘರ್ಷ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ತಟಸ್ಥವಾಗುಳಿದ ಭಾರತ

ವಿಶ್ವಸಂಸ್ಥೆ: ಉಕ್ರೇನ್‌-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಕೂಡಲೇ ಸಮರವನ್ನು ನಿಲ್ಲಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತುರ್ತು ಸಭೆ ಶುಕ್ರವಾರ

ರಾಜಕೀಯ, ವಿಶ್ವಸಂಸ್ಥೆ, ಸೇನೆ
Russia Declares War: ಉಕ್ರೇನ್‌ ಮೇಲೆ ಯುದ್ಧ ಹೂಡಿದ ರಷ್ಯಾ

ಮಾಸ್ಕೊ: ಉಕ್ರೇನ್‌-ರಷ್ಯಾ ಬಿಕ್ಕಟ್ಟು ಯುದ್ಧಕ್ಕೆ ತಿರುಗಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇನಾ ಕಾರ್ಯಾಚರಣೆಗೆ ಅಧಿಕೃತವಾಗಿ ಆದೇಶಿಸಿದರು. ಇದರಿಂದ ಪೂರ್ವ

ರಾಜಕೀಯ, ವಿಶ್ವಸಂಸ್ಥೆ, ಸೇನೆ
ರಷ್ಯಾ ಹೊರಗೆ ಸೇನೆ ಬಳಕೆಗೆ ಸಂಸತ್‌ ಒಪ್ಪಿಗೆಯ ಬೆನ್ನಿಗೆ ಅಣ್ವಸ್ತ್ರ ಸಮರಾಭ್ಯಾಸ ಆರಂಭ

ಮಾಸ್ಕೊ/ವಾಷಿಂಗ್ಟನ್‌: ಉಕ್ರೇನ್‌-ರಷ್ಯಾ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಷ್ಯಾ ಹೊರಗೆ ಸೇನೆ ಬಳಕೆ ಮಾಡುವ ಅಧಿಕಾರವನ್ನು ಸಂಸತ್‌ ಅಧ್ಯಕ್ಷ ವ್ಲಾದಿಮಿರ್‌

ರಾಷ್ಟ್ರೀಯ, ರಾಜಕೀಯ, ವಿಶ್ವಸಂಸ್ಥೆ
ದುರ್ಗಾ ಪೂಜೆಗೆ ಯುನೆಸ್ಕೊ ಮಾನ್ಯತೆ ದೊರೆತ ನಂತರ ಬಿಜೆಪಿ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಆಚರಿಸುವ ದುರ್ಗಾ ಪೂಜೆಯನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ  ವಿಶ್ವಸಂಸ್ಥೆಯ ಶಿಕ್ಷಣ,

ಆರೋಗ್ಯ, ವಿಶ್ವಸಂಸ್ಥೆ
ಹೆಚ್ಚುವರಿ ಲಸಿಕೆ ಶೇಖರಿಸ ಬೇಡಿ: ಶ್ರೀಮಂತ ದೇಶಗಳಿಗೆ ಡಬ್ಲ್ಯುಎಚ್‌ಒ ಒತ್ತಾಯ

ಜಿನೀವಾ:  ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿರುವ ಓಮಿಕ್ರಾನ್‌ ಕೋವಿಡ್‌ ಪ್ರಭೇದಕ್ಕೆ ಕಡಿವಾಣ ಹಾಕಲು ಮೂರನೇ ಡೋಸ್‌ ಲಸಿಕೆ ಅಗತ್ಯವೇ

ರಾಜಕೀಯ, ಕ್ರೀಡೆ, ಕ್ರೈಂ, ತಾಜಾಸುದ್ದಿ, ರಾಷ್ಟ್ರೀಯ, ವಿಶ್ವಸಂಸ್ಥೆ
China: ಕಾಣೆಯಾಗಿರುವ ಟೆನಿಸ್‌ ಆಟಗಾರ್ತಿಯ ಬಗ್ಗೆ “ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದಾದ” ಸಾಕ್ಷ್ಯ ನೀಡಿ: ಚೀನಾಕ್ಕೆ ಬ್ರಿಟನ್ ತಾಕೀತು

ಬೆಂಗಳೂರು: ಟೆನಿಸ್‌ ಆಟಗಾರ್ತಿ ಪೆಂಗ್‌ ಶುವಾಯ್‌ರ ಸುರಕ್ಷೆ ಹಾಗೂ ಉಪಸ್ಥಿತಿಯ ಬಗ್ಗೆ “ಪರಿಶೀಲಿಸಿ ಖಚಿತಡಿಸಿಕೊಳ್ಳಬಹುದಾದ” ಸಾಕ್ಷ್ಯಗಳನ್ನು ತಕ್ಷಣವೇ ಒದಗಿಸಬೇಕೆಂದು ಶನಿವಾರ

ಪ್ರವಾಸ, ವಿಶ್ವಸಂಸ್ಥೆ
ಯುನೆಸ್ಕೊ ಸೃಜನಾತ್ಮಕ ನಗರದ ಪಟ್ಟಿಗೆ ಸೇರಿದ ಶ್ರೀನಗರ

ಶ್ರೀನಗರ: ಭಯೋತ್ಪಾದನಾ ಚಟುವಟಿಕೆಯಿಂದಾಗಿ ಋಣಾತ್ಮಕ ಸುದ್ದಿಯಲ್ಲಿ ಇರುತ್ತಿದ್ದ  ಜಮ್ಮು-ಕಾಶ್ಮೀರ ಈಗ ಧನಾತ್ಮಕವಾದ ಅಂಶಕ್ಕೆ ಸುದ್ದಿಯಾಗಿದೆ. ಕೇಂದ್ರಾಡಳಿತ ಪ್ರದೇಶದ ಬೇಸಿಗೆಯ ರಾಜಧಾನಿಯಾದ