ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಸದ್ಯ ವಿಶ್ರಾಂತಿಯ ಕಡೆಗೆ ಮನಸ್ಸು ಮಾಡಿದ್ದು ಆರೋಗ್ಯಕ್ಕಾಗಿ ಹತ್ತು ದಿವಸ ಮೀಸಲಿಡಲಿದ್ದಾರೆ.
ಆ.೧೦ರಿಂದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಈ ಹಿಂದೆ ಹೋಗಲು ಇಚ್ಛಿಸಿದ್ದರೂ ಒತ್ತಡಗಳಿಂದ ಸಾಧ್ಯವಾಗಿರಲಿಲ್ಲ. ಈಗ ಪ್ರಕೃತಿ ಚಿಕಿತ್ಸೆಗೆ ರಾಜಿಯಾಗಿ ಹೊರಟಿದ್ದಾರೆ.
ಪೋಸ್ಟ್ ಕೋವಿಡ್ ನಿಂದಾಗಿ ಉಂಟಾಗಿದ್ದ ಶುಗರ್ ಲೆವೆಲ್ ನಿಯಂತ್ರಣ, ತೂಕ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಪ್ರಕೃತಿ ಚಿಕಿತ್ಸೆ ಪರಿಣಾಮಕಾರಿ ಎಂದು ತಮ್ಮ ಎಲ್ಲಾ ರಾಜಕೀಯ ಹೋರಾಟಗಳಿಗೆ ಕೆಲದಿನ ವಿರಾಮ ನೀಡಲಿದ್ದಾರೆ.