ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನ ಶೇಷಾದ್ರಿಪುರಂ ಸಂಸ್ಥೆ ಯಲ್ಲಿ ನಡದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಲೇಖಕಿ ನಳಿನ ಡಿ ಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುವೆಂಪು ಮತ್ತು ಠಾಗೂರ್ ಒಂದು ತೌಲನಿಕ ಅಧ್ಯಯನ ಎಂಬ ಕೃತಿಗೆ ಈ ಗೌರವ ಸಂದಿದೆ. ಪ್ರಶಸ್ತಿ ಯು ಐದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿತ್ತು.
ಕಾರ್ಯಕ್ರಮ ದಲ್ಲಿ ಖ್ಯಾತ ವಿಮರ್ಶಕ ದಂಡಪ್ಪ, ವೊಡೆ ಪಿ. ಕೃಷ್ಣಾ, ಲೇಖಕಿ ಅನುಪಮಾ, ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ಪಾತಣ್ಣ ಸೇರಿದಂತೆ ಹಿರಿಯ ಲೇಖಕರು, ಗಣ್ಯರು ಉಪಸ್ಥಿತರಿದ್ದರು.
Swabhimani Book Awards
PFI bans thinking : ಪಿಎಫ್ಐ ನಿಷೇಧಕ್ಕೆ ಕೇಂದ್ರ ಸರ್ಕಾರದ ಗಂಭೀರ ಚಿಂತನೆ
1.5 crore worth of gold seized at airport: ಕರಿಪುರ ವಿಮಾನ ನಿಲ್ದಾಣದಲ್ಲಿ 1.5 ಕೋಟಿ ಮೌಲ್ಯದ ಚಿನ್ನ ವಶ