Category: ಪರಿಸರ

ಪರಿಸರ
ನೆದರ್‌ಲೆಂಡ್ಸ್‌ನಲ್ಲಿ ಪ್ರಬಲ ಚಂಡಮಾರುತ: ವಿಮಾನಗಳ ಹಾರಾಟ ರದ್ದು

ಅಮ್‌ಸ್ಟರ್‌ಡ್ಯಾಂ:  ಯುರೋಪ್‌ನ ಅಟ್ಲಾಂಟಿಕ್‌ ಸಾಗರದಲ್ಲಿ ಶಕ್ತಿಶಾಲಿ ‘ಯುನೈಸ್‌’ ಚಂಡಮಾರುತ ಬೀಸುತ್ತಿರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಅನೇಕ ವಿಮಾನಯಾನ ಸಂಸ್ಥೆಗಳು  ಸಂಚಾರ

ವಾಣಿಜ್ಯ, ಪರಿಸರ, ರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ
ಸಕ್ಕರೆ ಕಾರ್ಖಾನೆಗಳ ತ್ಯಾಜ್ಯ: ವಿಮಾನಕ್ಕೆ ಇಂಧನದ ಮೂಲ

ನವದೆಹಲಿ: ಸಕ್ಕಾರೆ ಕಾರ್ಖಾನೆಗಳಿಲ್ಲಿ ಉತ್ಪಾದನೆಯಾಗುವ ಎಥನಾಲ್‌ನನ್ನು ಇಂಧನ ತೈಲಕ್ಕೆ ಬೆರೆಸುವ ಕಾರ್ಯಕ್ರಮ ಆರಂಭಿಸಿರುವ ಸರ್ಕಾರ, ಈಗ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ

ರಾಷ್ಟ್ರೀಯ, ಪರಿಸರ
ಮಧ್ಯಪ್ರದೇಶದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಕುಸಿತ: 7 ಕಾರ್ಮಿಕರ ರಕ್ಷಣೆ

ಭೋಪಾಲ್‌: ಮಧ್ಯಪ್ರದೇಶದ ಕಾಂತಿ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿ ನಿರ್ಮಾಣ ಹಂತದಲ್ ಬಾರ್ಗಿ ನಾಲಾ ಯೋಜನೆಯ ಸುರಂಗ ಶನಿವಾರ ಸಂಜೆ ಕುಸಿದಿದ್ದು, ಸಿಲುಕಿಕೊಂಡಿದ್ದ

ರಾಷ್ಟ್ರೀಯ, ಪರಿಸರ
ದೆಹಲಿ, ಉತ್ತರಾಖಂಡ್‌, ಜಮ್ಮು ಮತ್ತು ಕಾಶ್ಮೀರದಲ್ಲಿ  ಭೂಕಂಪನ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್‌, ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭೂಕಂಪನ

ತಾಜಾಸುದ್ದಿ, ಪರಿಸರ
ಹಿಮ ಬಾಂಬ್ ಸೈಕ್ಲೋನ್‌ಗೆ ತತ್ತರಿಸಿದ ಅಮೆರಿಕದ ಪೂರ್ವ ಕರಾವಳಿ

ನ್ಯೂಯಾರ್ಕ್‌: ಅಮೆರಿಕದ ಪೂರ್ವ ಕರಾವಳಿಯು ನಾರ್ ಈಸ್ಟರ್ (Nor’easter  ) ಹೆಸರಿನ ವಿಪರೀತ ಹಿಮ ಚಂಡಮಾರುತ ಮತ್ತು ಹಿಮಪಾತಗಳಿಂದ ತತ್ತರಿಸಿದೆ.

ರಾಷ್ಟ್ರೀಯ, ಪರಿಸರ
Elephant Killed: ರೈಲು ಹರಿದು ಒಂದು ಆನೆ ಸಾವು, ಮತ್ತೊಂದಕ್ಕೆ ಗಾಯ

ಗುವಾಹಟಿ: ಅರಣ್ಯದಲ್ಲಿ ಹಾದು ಹೋಗುವ ರೈಲು ಮಾರ್ಗದಲ್ಲಿ ವನ್ಯಜೀವಿಗಳು ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಅಸ್ಸಾಂನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ರಾಜ್ಯ, ಕೃಷಿ, ತಾಜಾಸುದ್ದಿ, ಪರಿಸರ, ರಾಜಕೀಯ, ರಾಷ್ಟ್ರೀಯ
Mekedatu Explainer: ಏನಿದು ಮೇಕೆದಾಟು ಅಣೆಕಟ್ಟು ಯೋಜನೆ? ವಿವಾದ ಏಕೆ? ಇಲ್ಲಿದೆ ಸಮಗ್ರ ಮಾಹಿತಿ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಮೇಕೆದಾಟು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಒಂದು ಸುಂದರ ನಿಸರ್ಗ

ರಾಜ್ಯ, ಪರಿಸರ
ಬನ್ನೇರುಘಟ್ಟ ವಾಹನವನ್ನು ಕಚ್ಚಿ ಎಳೆದ ಹುಲಿರಾಯ!

ಬೆಂಗಳೂರು:  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಪ್ರವಾಸಿಗರ ಎಸ್‌ಯುವಿ ವಾಹನವನ್ನು ಕಚ್ಚಿ ಎಳೆದಾಡಿದೆ. ಇದರಿಂದ ಅದರಲ್ಲಿದ್ದ ಪ್ರವಾಸಿಗರು ಗಾಬರಿಗೊಂಡಿದ್ದರು.  ಈ

ರಾಜಕೀಯ, ಪರಿಸರ
ಲಂಡನ್‌ನಲ್ಲಿ 18 ಜನರನ್ನು ಕಚ್ಚಿದ ದುಷ್ಟ ಅಳಿಲು.

ಲಂಡನ್‌:  ಅಳಿಲು ನಿರುಪದ್ರವಿ ಎಂದು ಮರುಕು ಪಡೆಯುವರು ಬಹಳ ಮಂದಿ ಇದ್ದಾರೆ. ಆದರೆ, ಬ್ರಿಟನ್‌ನ  ಬಕ್ಲಿ ಪಟ್ಟಣದಲ್ಲಿ ಅಳಿಲೊಂದು ಕ್ರಿಸ್‌ಮಸ್‌